ಚಿಟ್ಪಾಡಿಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ವ್ಯಕ್ತಿ ನೇ#ಣುಬಿಗಿದು ಆ#ತ್ಮ#ಹ#ತ್ಯೆ: ಕಾರಣ ನಿಗೂಢ

ಚಿಟ್ಪಾಡಿಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ವ್ಯಕ್ತಿ ನೇ#ಣುಬಿಗಿದು ಆ#ತ್ಮ#ಹ#ತ್ಯೆ: ಕಾರಣ ನಿಗೂಢ



ಉಡುಪಿ (Headlines Kannada): ಉಡುಪಿ ಚಿಟ್ಪಾಡಿ ಜಗನ್ನಾಥ ಕಂಪೌಂಡ್ ಬಳಿಯ ಮನೆಯೊಂದರಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ವ್ಯಕ್ತಿಯೊಬ್ಬರು ಅಡಿಗೆ ಕೋಣೆಯ ಮಾಡಿನ ಜಂತಿಗೆ ನೇ#ಣು#ಬಿಗಿದು ಆ#ತ್ಮ#ಹ#ತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ಬೆಳಕಿಗೆ ಬಂದಿದೆ.

ಮೃ#ತ ವ್ಯಕ್ತಿಯನ್ನು 52ವರ್ಷದ ದಿನೇಶ್ ರಾವ್ ಎಂದು ಗುರುತಿಸಲಾಗಿದೆ. ಆ#ತ್ಮ#ಹ#ತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪ್ರೊಬೇಷನರಿ ಎಸ್.ಐ ನಿರಂಜನ್, ಎ.ಎಸ್.ಐ ನಾರಾಯಣ,  ಹೆಡ್ ಕಾನ್ ಸ್ಟೇಬಲ್ ಹರೀಶ್ ನಾಯ್ಕ್, ಘಟನಾ ಸ್ಥಳದಲ್ಲಿದ್ದು ಕಾನೂನು ಪ್ರಕ್ರಿಯೆ ನಡೆಸಿದರು. ಸಮಾಜಸೇವಕ ನಿತ್ಯಾನಂದ ಒಳಕಾಡು, ನಗರ ಸಭೆ ಸದಸ್ಯ ವಿಜಯ ಪೂಜಾರಿ ಇಲಾಖೆಗೆ ಸಹಕರಿಸಿದರು

Ads on article

Advertise in articles 1

advertising articles 2

Advertise under the article