ಬೆಂಗಳೂರಿನಲ್ಲಿ ತಡರಾತ್ರಿ ಚಾ#ಕುವಿನಿಂದ ಇ#ರಿದು ಯುವಕನೊಬ್ಬನ ಕೊ#ಲೆ; ಆರೋಪಿಗಳು ಪರಾರಿ

ಬೆಂಗಳೂರಿನಲ್ಲಿ ತಡರಾತ್ರಿ ಚಾ#ಕುವಿನಿಂದ ಇ#ರಿದು ಯುವಕನೊಬ್ಬನ ಕೊ#ಲೆ; ಆರೋಪಿಗಳು ಪರಾರಿ



ಬೆಂಗಳೂರು(Headlines Kannada): ನಿನ್ನೆ ತಡರಾತ್ರಿ ಯುವಕನೊಬ್ಬವನ್ನು ಚಾ#ಕುವಿನಿಂದ ಇ#ರಿದು ಕೊ#ಲೆ ಮಾಡಿರುವ ಘಟನೆ ಬೆಂಗಳೂರಿನ ಹೆಗಡೆನಗರದ ಬಾಲಾಜಿ ಲೇಔಟ್​​ನಲ್ಲಿ ನಡೆದಿದೆ.

ಕೊ#ಲೆಯಾದ ಯುವಕನನ್ನು ಸಲ್ಮಾನ್ (20) ಎಂದು ಗುರುತಿಸಲಾಗಿದೆ. ಸಲ್ಮಾನ್ ನಿನ್ನೆ ರಾತ್ರಿ 10ಗಂಟೆ ಸುಮಾರಿಗೆ ತಂದೆಯ ಫರ್ನಿಚರ್ ಅಂಗಡಿ ಹಾಗು ಹೋಟೆಲ್ ಕೆಲಸ ಮುಗಿಸಿ ಮನೆಗೆ ಹಿಂದಿರುಗುವಾಗ ಈ ಕೃ#ತ್ಯ ಎಸಗಲಾಗಿದೆ. ಘಟನೆಗೆ ಕಾರಣ ಏನೆಂಬುದು ಎಂಬುದು ತಿಳಿದು ಬಂದಿಲ್ಲ. 

ಸಲ್ಮಾನ್ ಬರುವಿಕೆಯನ್ನು ಕಾದುಕೂತ 3 ಮಂದಿ  ದು#ಷ್ಕರ್ಮಿಗಳು ಚಾ#ಕುವಿಂದ ಇ#ರಿದು ಕೊ#ಲೆಗೈದು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಸಂಪಿಗೇಹಳ್ಳಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂದು ತನಿಖೆ ನಡೆಸುತ್ತಿದ್ದಾರೆ.


Ads on article

Advertise in articles 1

advertising articles 2

Advertise under the article