ಕಲ್ಲು ತೂ#ರಾಟದ ಭಯ; ಹೆಲ್ಮೆಟ್​ ಹಾಕಿಕೊಂಡು ವೇದಿಕೆಗೆ ಬಂದ BJP ನಾಯಕ!

ಕಲ್ಲು ತೂ#ರಾಟದ ಭಯ; ಹೆಲ್ಮೆಟ್​ ಹಾಕಿಕೊಂಡು ವೇದಿಕೆಗೆ ಬಂದ BJP ನಾಯಕ!

ಛತ್ತೀಸ್​ಗಢ(Headlines Kannada): ಛತ್ತೀಸ್​ಗಢದಲ್ಲಿ 2023 ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಆಡಳಿತಾರೂಢ ಕಾಂಗ್ರೆಸ್​ ಹಾಗು ವಿಪಕ್ಷ ಬಿಜೆಪಿ ಮಧ್ಯೆ ಬಿಗ್ ಫೈಟ್ ಆರಂಭವಾಗಿದೆ. BJP ನಡೆಸಿದ ಕಾರ್ಯಕ್ರಮದ ಮೇಲೆ ಕಿಡಿ#ಗೇಡಿಗಳು ಕ#ಲ್ಲು ತೂ#ರಾಟ ನಡೆಸಿದ್ದರಿಂದ ಬಿಜೆಪಿ ನಾಯಕರೊಬ್ಬರು ಹೆಲ್ಮೆಟ್​ ಧರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಘಟನೆ ನಡೆಯಿತು. 

ಸುಪೇಲಾ ಎಂಬಲ್ಲಿ ಮಂಗಳವಾರ BJP ನಡೆದ ಸಾರ್ವಜನಿಕ ಕಾರ್ಯಕ್ರಮದ ಮೇಲೆ ಕ#ಲ್ಲು ತೂ#ರಾಟ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ದುರ್ಗ್​ದ ಹಳೆ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ BJP ಮುಖಂಡ, ಮಾಜಿ ಸಚಿವ ಅಜಯ್ ಚಂದ್ರಾಕರ್ ಕ್ರಿಕೆಟ್ ಹೆಲ್ಮೆಟ್ ಧರಿಸಿ ವೇದಿಕೆಯ ಮೇಲೆ ಕಾಣಿಸಿಕೊಂಡು  ಎಲ್ಲರನ್ನು ಅಚ್ಚರಿಗೊಳಿಸಿದರು. 




Ads on article

Advertise in articles 1

advertising articles 2

Advertise under the article