ಇಂದ್ರಾಳಿಯಲ್ಲಿ ಮನೆಗೆ ನುಗ್ಗಿ ನಗರಸಭೆಯ ಮಾಜಿ ಅಧ್ಯಕ್ಷೆಯ ಪತಿಗೆ ಮಾ#ರಣಾಂತಿಕ ಹ#ಲ್ಲೆ ನಡೆಸಿದ ಯುವಕ

ಇಂದ್ರಾಳಿಯಲ್ಲಿ ಮನೆಗೆ ನುಗ್ಗಿ ನಗರಸಭೆಯ ಮಾಜಿ ಅಧ್ಯಕ್ಷೆಯ ಪತಿಗೆ ಮಾ#ರಣಾಂತಿಕ ಹ#ಲ್ಲೆ ನಡೆಸಿದ ಯುವಕ


ಉಡುಪಿ (Headlines Kannada): ಇಲ್ಲಿನ ಮನೆಯೊಂದಕ್ಕೆ ನುಗ್ಗಿದ ಯುವಕನೋರ್ವ ನಗರಸಭೆಯ ಮಾಜಿ ಅಧ್ಯಕ್ಷೆಯ ಪತಿಗೆ ಕಬ್ಬಿಣದ ಸಾಲಕೆಯಿಂದ ಮಾ#ರಣಾಂತಿಕವಾಗಿ ಹ#ಲ್ಲೆ ನಡೆಸಿದ ಘಟನೆ ಇಂದ್ರಾಳಿಯಲ್ಲಿ ಇಂದು ಮಧ್ಯಾಹ್ನ ನಡೆದಿದೆ.



ಉಡುಪಿ ನಗರಸಭೆಯ ಮಾಜಿ ಅಧ್ಯಕ್ಷೆ ಶಾಂತಾ ನಾಯಕ್ ಅವರ ಪತಿ 54ವರ್ಷದ ಕೃಷ್ಣ ನಾಯಕ್ ಎಂಬವರು ಹ#ಲ್ಲೆಗೊಳಗಾದ ವ್ಯಕ್ತಿ. ನೆರೆಮನೆಯ ನಿವಾಸಿ 23  ವರ್ಷದ ಅರ್ಜುನ್ ಹ#ಲ್ಲೆಗೈದ ಆರೋಪಿ. 

ಕೃಷ್ಣ ಎಂಬಾವರು ಗುರಾಯಿಸಿ ನೋಡಿದರೆಂಬ ಕಾರಣಕ್ಕೆ ಆರೋಪಿ ಅರ್ಜುನ್ ಈ ಕೃ#ತ್ಯ ನಡೆಸಿದ್ದಾನೆ ಎನ್ನಲಾಗಿದೆ. ಹ#ಲ್ಲೆಯಿಂದ ಗಂ#ಭೀರವಾಗಿ ಗಾಯಗೊಂಡ ಕೃಷ್ಣ ಅವರನ್ನು ಕೂಡಲೇ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಭೇಟಿ ನೀಡಿದ ಮಣಿಪಾಲ ಠಾಣೆಯ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

Ads on article

Advertise in articles 1

advertising articles 2

Advertise under the article