ಉಚ್ಚಿಲ ಭಾಸ್ಕರ ನಗರದ ಸೈಯದ್ ಅರಬೀ ಜುಮಾ ಮಸೀದಿ, ಮದ್ರಸದ ನೂತನ ಅಧ್ಯಕ್ಷರಾಗಿ ರಫೀಕ್ S.K, ಪ್ರ.ಕಾರ್ಯದರ್ಶಿಯಾಗಿ ಶಬ್ಬೀರ್ ಇಸ್ಮಾಯಿಲ್ ಆಯ್ಕೆ

ಉಚ್ಚಿಲ ಭಾಸ್ಕರ ನಗರದ ಸೈಯದ್ ಅರಬೀ ಜುಮಾ ಮಸೀದಿ, ಮದ್ರಸದ ನೂತನ ಅಧ್ಯಕ್ಷರಾಗಿ ರಫೀಕ್ S.K, ಪ್ರ.ಕಾರ್ಯದರ್ಶಿಯಾಗಿ ಶಬ್ಬೀರ್ ಇಸ್ಮಾಯಿಲ್ ಆಯ್ಕೆ

ಉಚ್ಚಿಲ: ಇಲ್ಲಿನ ಭಾಸ್ಕರ ನಗರದ ಸೈಯದ್ ಅರಬೀ ಜುಮಾ ಮಸೀದಿ ಹಾಗೂ ಮದ್ರಸದ ನೂತನ ಅಧ್ಯಕ್ಷರಾಗಿ ರಫೀಕ್ S.K (ದೀವ್) ಆಯ್ಕೆಯಾಗಿದ್ದಾರೆ.

ಮಂಗಳವಾರ ಸೈಯದ್ ಅರಬೀ ಮದ್ರಸದ ಸಭಾಂಗಣದಲ್ಲಿ ನಡೆದ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಶಬ್ಬೀರ್ ಇಸ್ಮಾಯಿಲ್ ಆಯ್ಕೆಯಾದರು.

ಗೌರವಾಧ್ಯಕ್ಷರಾಗಿ ಅಬೂಬಕ್ಕರ್ ಮೂಸಾ

ಉಪಾಧ್ಯಕ್ಷರಾಗಿ ಅಬ್ದುಲ್ ರಝಾಕ್ ವೈಎಸ್

ಕೋಶಾಧಿಕಾರಿ ಇದಿನಬ್ಬ ತರಿಕೆರೆ

ಜೊತೆ ಕಾರ್ಯದರ್ಶಿಗಳಾಗಿ ಇಲ್ಯಾಸ್ ದೇಜಾಡಿ ಹಾಗು ಬಶೀರ್ ಸುಲೈಮಾನ್

ಲೆಕ್ಕಪರಿಶೋಧಕರಾಗಿ ಹಾಜಿ ಪಿ.ಮೊಹಮ್ಮದ್ 

Ads on article

Advertise in articles 1

advertising articles 2

Advertise under the article