![ಮಣಿಪಾಲದ ಎಂ.ಐ.ಟಿ ಗೆ ಭೇಟಿ ನೀಡಿ ಮತ ಪ್ರಚಾರ ನಡೆಸಿದ ಪ್ರಸಾದ್ ರಾಜ್ ಕಾಂಚನ್ ಮಣಿಪಾಲದ ಎಂ.ಐ.ಟಿ ಗೆ ಭೇಟಿ ನೀಡಿ ಮತ ಪ್ರಚಾರ ನಡೆಸಿದ ಪ್ರಸಾದ್ ರಾಜ್ ಕಾಂಚನ್](https://blogger.googleusercontent.com/img/b/R29vZ2xl/AVvXsEgCS6zpiKq3nYum6W-hHbwtmj9MSBiam3Rb1gtWxnlRd-4_YbnVMNSHABu3acicuSjFDiX6WE_tqYPKjtjuVO4x6hkSCrFYl59uIKrr65KOUI-8hh25_g-dOzeitQHxmPU-txPZJWYXvRrDfD7FFGoxm2KBmi6V_u4i2tFQUHhr8uuPrjfy10VjT0B4LA/w640-h382/77d202d7-9ed9-45f2-86d0-02a3172ed01f.jpg)
ಮಣಿಪಾಲದ ಎಂ.ಐ.ಟಿ ಗೆ ಭೇಟಿ ನೀಡಿ ಮತ ಪ್ರಚಾರ ನಡೆಸಿದ ಪ್ರಸಾದ್ ರಾಜ್ ಕಾಂಚನ್
Friday, May 5, 2023
ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ರವರು ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ಇಂದು ಮಣಿಪಾಲದ ಎಂ.ಐ.ಟಿ ಗೆ ಭೇಟಿ ನೀಡಿ ಮತಯಾಚಿಸಿದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ನ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ನ ಉಪಾಧ್ಯಕ್ಷ ಅಹ್ಮದ್, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಮೊದಲಾದವರು ಉಪಸ್ಥಿತರಿದ್ದರು