ಇಂದ್ರಾಳಿ: ರೈಲ್ವೆ ಸೇತುವೆ ಬಳಿ ಅಪಘಾತ ವಲಯ ನಿರ್ಮಾಣ; ದುರಸ್ತಿಗೆ ಆಗ್ರಹ

ಇಂದ್ರಾಳಿ: ರೈಲ್ವೆ ಸೇತುವೆ ಬಳಿ ಅಪಘಾತ ವಲಯ ನಿರ್ಮಾಣ; ದುರಸ್ತಿಗೆ ಆಗ್ರಹ

ಉಡುಪಿ: ರಾಷ್ಟ್ರೀಯ ಹೆದ್ದಾರಿ ಇಂದ್ರಾಳಿ ರೈಲ್ವೆ ಸೇತುವೆ ಬಳಿ ಕಾಮಗಾರಿ ನಡೆಯುತ್ತಿದ್ದು, ಅಲ್ಲಿ ವಾಹನದ ದಟ್ಟಣಿ ನಿಯಂತ್ರಿಸಲು ತಾತ್ಕಾಲಿಕ ಡಿವೈಡರ್ ನಿರ್ಮಿಸಲಾಗಿದೆ. 

ಸಿಮೆಂಟಿನ ಗಟ್ಟಿಗಳನ್ನು ಇಟ್ಟು ಡೈವಡರ್ ನಿರ್ಮಿಸಲಾಗಿದ್ದು, ಇದೀಗ ಈ ಗಟ್ಟಿಗಳೆಲ್ಲವೂ ಅಡ್ಡಾದಿಡ್ಡಿ ಹರಡಿಕೊಂಡಿವೆ. ಇದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಅಪಘಾತಕ್ಕೂ ಕಾರಣವಾಗಿದೆ. ಹೀಗಾಗಿ ಸಂಬಂಧಪಟ್ಟವರು ತಕ್ಷಣ ಸಮಸ್ಯೆ ಪರಿಹರಿಸಬೇಕೆಂದು ಸಮಾಜಸೇವಕ ನಿತ್ಯಾನಂದ ಒಳಕಾಡುವರು ಆಗ್ರಹಿಸಿದ್ದಾರೆ.

Ads on article

Advertise in articles 1

advertising articles 2

Advertise under the article