![ತರಿಕೆರೆ ಸುತ್ತಮುತ್ತ ಬಿರುಸಿನ ಪ್ರಚಾರ ನಡೆಸಿದ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ತರಿಕೆರೆ ಸುತ್ತಮುತ್ತ ಬಿರುಸಿನ ಪ್ರಚಾರ ನಡೆಸಿದ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ](https://blogger.googleusercontent.com/img/b/R29vZ2xl/AVvXsEgLRvbDGHhZh5hmz_hDlWFr3ZVNr0wnkDn4BxcXt4YSWiPceUl-YzhU9ZwDNYx_boldq3rJXlLTb9kWc7uFbgG1cKLniCSTJh3hH_TB1YN1AvlKSluFv8Qf2fw5mE7vqO1ocUCneW-SCU6DlCfQ6Z7ySA7NYNZ7G-Jx38iiijeJQjE85w8AYehYP-ReTBqT/w640-h480/1665dafb-9e7e-4660-918d-cc2158a101e1.jpg)
ತರಿಕೆರೆ ಸುತ್ತಮುತ್ತ ಬಿರುಸಿನ ಪ್ರಚಾರ ನಡೆಸಿದ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ
Sunday, April 21, 2024
ಚಿಕ್ಕಮಗಳೂರಿನಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿರುವ ಉಡುಪಿ-ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ, ತರಿಕೆರೆ ಸುತ್ತಮುತ್ತ ಮತಯಾಚನೆ ನಡೆಸಿದರು.
ರವಿವಾರ ತರಿಕೆರೆಯ ಲಕ್ಕವಳ್ಳಿಯ ಶ್ರೀ ಹನುಮಂತ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ, ತರೀಕೆರೆ ತಾಲೂಕಿನ ಬಾವಿಕೆರೆ ಗ್ರಾಮದಲ್ಲಿ, ಮುಡುಗೋಡುವಿನಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ತೆರಳಿ ಮತಯಾಚನೆ ನಡೆಸಿದರು.