
ಬದುಕಿರುವಾಗಲೇ ಶಾರುಖ್ ಖಾನ್ ಅಂ#ತಿಮ ವಿ#ಧಿ-ವಿ#ಧಾನಗಳನ್ನು ನೆರವೇರಿಸಿ ಆಕ್ರೋಶ ಹೊರಹಾಕಿದ ಅಯೋಧ್ಯೆಯ ಸ್ವಾಮೀಜಿ; ವೀಡಿಯೊ ವೈರಲ್
Thursday, December 29, 2022
ಮುಂಬೈ (Headlines Kannada): ಬಾಲಿವುಡ್ ನಟ ಶಾರುಖ್ ಖಾನ್ ನಟನೆಯ ‘ಪಠಾಣ್’ ಚಿತ್ರದ ‘ಬೇಷರಂ ರಂಗ್’ ಹಾಡು ವಿವಾದ ಮುಗಿಯುವಂತೆ ಕಾಣುತ್ತಿಲ್ಲ. ಶಾರುಖ್ ಖಾನ್ ಅವರನ್ನು ಜೀ#ವಂತ ಸು#ಡುವ ಎಚ್ಚರಿಕೆ ನೀಡಿದ್ದ ಅಯೋಧ್ಯೆಯ ಪರಮಹಂಸ ಸ್ವಾಮೀಜಿ ಈಗ ಶಾರುಖ್ ಖಾನ್ ಬದುಕಿದ್ದಾಗಲೇ ಭೋಪಾಲ್ನಲ್ಲಿ ಅವರ ಅಂ#ತಿಮ ವಿ#ಧಿ-ವಿ#ಧಾನಗಳನ್ನು ನೆರವೇರಿಸಿದ್ದು, ಈ ವಿಡಿಯೋ ವೈರಲ್ ಆಗಿದೆ.
ಶಾರುಖ್ ಖಾನ್ಅ ವಿರುದ್ಧ ಕಿ#ಡಿಕಾರಿದ್ದ ಅಯೋಧ್ಯೆಯ ಪರಮಹಂಸ ಆಚಾರ್ಯ, ಮಡಿಕೆಗೆ ಶಾರುಖ್ ಖಾನ್ ಮುಖವನ್ನು ಅಂಟಿಸಿ, ಆ ಮಡಿಕೆಯನ್ನು ಒಡೆದು ಹಾಕಿದ್ದಾರೆ. ಹಿಂದೂಗಳ ಸಂಪ್ರದಾಯಾದಂತೆ ಅಂ#ತ್ಯ ಸಂ#ಸ್ಕಾರ ಮಾಡುವಾಗ ಮಡಿಕೆಯನ್ನು ಒಡೆದು ಹಾಕುತ್ತಾರೆ. ಇದೆ ರೀತಿ ಅಂ#ತ್ಯ ಸಂ#ಸ್ಕಾರವನ್ನು ಪರಮಹಂಸ ಆಚಾರ್ಯ ಅವರು ಕೂಡ ಮಾಡಿದ್ದು, ಈ ಮೂಲಕ ಶಾರುಖ್ ಅವರ ಅಂ#ತಿಮ ವಿ#ಧಿವಿಧಾನ ಮಾಡಿರುವುದಾಗಿ ಅವರು ಹೇಳಿದ್ದಾರೆ.