ಬೆಳಗಾವಿಯ ರಾಮದುರ್ಗ ಬಳಿ ಭೀ#ಕರ ಅ#ಪಘಾತ: 6 ಮಂದಿ ಬ#ಲಿ; 5 ಲಕ್ಷ ಪರಿಹಾರ ಘೋಷಿಸಿದ ಸರಕಾರ

ಬೆಳಗಾವಿಯ ರಾಮದುರ್ಗ ಬಳಿ ಭೀ#ಕರ ಅ#ಪಘಾತ: 6 ಮಂದಿ ಬ#ಲಿ; 5 ಲಕ್ಷ ಪರಿಹಾರ ಘೋಷಿಸಿದ ಸರಕಾರ



ಬೆಳಗಾವಿ(Headlines Kannada): ಬೆಳಗಾವಿಯ ರಾಮದುರ್ಗ ತಾಲೂಕಿನ ಚುಂಚನೂರು ಬಳಿ ನಡೆದ ಭೀ#ಕರ ರಸ್ತೆ ಅ#ಪಘಾತದಲ್ಲಿ 6 ಮಂದಿ ಮೃ#ತಪಟ್ಟಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.

ರಾಮದುರ್ಗ ತಾಲೂಕಿನ ಚುಂಚನೂರ ಗ್ರಾಮದ ಬಳಿ ತಿರುವಿನಲ್ಲಿ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಆಲದ ಮರಕ್ಕೆ ಬೊಲೆರೊ ವಾಹನ ಡಿ#ಕ್ಕಿಯಾಗಿದ ಪರಿಣಾಮ ಈ ದು#ರ್ಘಟನೆ ಸಂಭವಿಸಿದೆ.

ಮೃ#ತಪಟ್ಟವರನ್ನು ಹನುಮವ್ವ(25), ದೀಪಾ(31), ಸವಿತಾ(17), ಸುಪ್ರಿತಾ(11), ಮಾರುತಿ(42), ಇಂದಿರವ್ವಾ(24) ಎಂದು ಗುರುತಿಸಲಾಗಿದೆ. ಮೃತರೆಲ್ಲರೂ  ಹುಲಕುಂದ ಗ್ರಾಮದಿಂದ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ದು#ರ್ಘಟನೆ ನಡೆದಿದೆ. 

ಅ#ಪಘಾತಕ್ಕೀಡಾದ ಪಿಕ್ ಅಪ್ ಬೊಲೆರೊ ವಾಹನದಲ್ಲಿ 23 ಜನ ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿದೆ. ಈ ಪೈಕಿ 5 ಮಂದಿ ಸ್ಥಳದಲ್ಲೇ ಮೃ#ತಪಟ್ಟಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಒಬ್ಬರು ಮೃ#ತಪಟ್ಟಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಎಸ್‌ಪಿ ಡಾ.ಸಂಜೀವ್ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ದು#ರ್ಘಟನೆಯಲ್ಲಿ ಮೃ#ತರು ಯಾತ್ರಾರ್ಥಿಗಳಾಗಿ ನಡೆದುಕೊಂಡು ಯಲ್ಲಮ್ಮ ದೇವಸ್ಥಾನಕ್ಕೆ ಹೊರಟ್ಟಿದ್ದರು. ಈ ವೇಳೆ ಪಾದಯಾತ್ರೆ ಹೊರಟವರನ್ನುಕಂಡು ತನ್ನ ಬೊಲೆರೊ ವಾಹನ ನಿಲ್ಲಿಸಿದ ಚಾಲಕ ಡ್ರಾಪ್ ಕೊಡುವುದಾಗಿ  ಹತ್ತಿಸಿಕೊಂಡಿದ್ದಾನೆ. ಯಾತ್ರಾರ್ಥಿಗಳು ವಾಹನ ಹತ್ತಿದ ಕೆಲವೇ ನಿಮಿಷಗಳಲ್ಲಿ ಈ ಅ#ಪಘಾತವಾಗಿ 6 ಜನ ಮೃ#ತಪಟ್ಟಿದ್ದಾರೆ.

ಪರಿಹಾರ ಘೋಷಿಸಿದ ಸರಕಾರ; ಮೃ#ತಪಟ್ಟ ಯಾತ್ರಿಗರ ಕುಟುಂಬಕ್ಕೆ  ಮುಖ್ಯಮಂತ್ರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. 


Ads on article

Advertise in articles 1

advertising articles 2

Advertise under the article