![ಉಡುಪಿ-ಚಿಕ್ಕಮಗಳೂರು ಲೋಕಸಭೆ ಚುನಾವಣೆ; ಕಾಂಗ್ರೆಸ್ ಜೊತೆ ಕೈಜೋಡಿಸಿದ ಸಿಪಿಐ: ಜಯಪ್ರಕಾಶ್ ಹೆಗ್ಡೆಗೆ ಬೆಂಬಲ ಘೋಷಣೆ ಉಡುಪಿ-ಚಿಕ್ಕಮಗಳೂರು ಲೋಕಸಭೆ ಚುನಾವಣೆ; ಕಾಂಗ್ರೆಸ್ ಜೊತೆ ಕೈಜೋಡಿಸಿದ ಸಿಪಿಐ: ಜಯಪ್ರಕಾಶ್ ಹೆಗ್ಡೆಗೆ ಬೆಂಬಲ ಘೋಷಣೆ](https://blogger.googleusercontent.com/img/b/R29vZ2xl/AVvXsEiqAzxYGxwcirSm1jcEX-VPQ_2erNGTD-ngC8X8DUGXoYQBWYcBSAvqcLgz9c3x0JMrEUSOLvBpJYGqw0UMv7NhDX0QgEyT4TktkyXj-1G5zkBWWsqRY1j3Jv1ItjQ2-h6rfezAgrPEAasYn7Gtb26fYHiRBHNl0YgKheiwJPX06DZ67BUDHBE8epYSRhhF/w640-h480/1.jpg)
ಉಡುಪಿ-ಚಿಕ್ಕಮಗಳೂರು ಲೋಕಸಭೆ ಚುನಾವಣೆ; ಕಾಂಗ್ರೆಸ್ ಜೊತೆ ಕೈಜೋಡಿಸಿದ ಸಿಪಿಐ: ಜಯಪ್ರಕಾಶ್ ಹೆಗ್ಡೆಗೆ ಬೆಂಬಲ ಘೋಷಣೆ
Monday, April 15, 2024
ಉಡುಪಿ-ಚಿಕ್ಕಮಗಳೂರು ಲೋಕಸಭೆ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರು ಸೋಮವಾರ ಮೂಡಿಗೆರೆಯಲ್ಲಿ ಸಿಪಿಐ ಜೊತೆ ಸಭೆಯನ್ನು ಆಯೋಜಿಸಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಸಿಪಿಐ ನಾಯಕರು ಘೋಷಿಸಿದರು. ಈ ವೇಳೆ ಶಾಸಕಿ ನಯನಾ ಮೋಟಮ್ಮ, ಸಿಪಿಐ ಪದಾಧಿಕಾರಿಗಳಾದ ರಾಧಾ ಸುಂದರೇಶ್, ಲಕ್ಷ್ಮಣ್ ಕುಮಾರ್ , ಆರಾಧ್ಯ ಹಾಜರಿದ್ದರು.