ರೈಲಿಗೆ ತ#ಲೆ ಕೊ#ಟ್ಟು ಆ#ತ್ಮ#ಹ#ತ್ಯೆಗೆ ಶರಣಾದ  ಪ್ರೇಮಿಗಳು

ರೈಲಿಗೆ ತ#ಲೆ ಕೊ#ಟ್ಟು ಆ#ತ್ಮ#ಹ#ತ್ಯೆಗೆ ಶರಣಾದ ಪ್ರೇಮಿಗಳು

 


ರಾಯಚೂರು(Headlines Kannada): ರಾಯಚೂರು ಸಮೀಪದ ಕೃಷ್ಣ ರೈಲ್ವೆ ನಿಲ್ದಾಣ ಬಳಿ ಪ್ರೇಮಿಗಳಿಬ್ಬರು ರೈಲಿಗೆ ತ#ಲೆ ಕೊ#ಟ್ಟು ಆ#ತ್ಮ#ಹ#ತ್ಯೆ  ಮಾಡಿಕೊಂಡಿರುವ ಘಟನೆ ನಡೆದಿದೆ.

ತೆಲಂಗಾಣದ ಎಮ್ಮಿಗನೂರು ಮೂಲದ ಶಿವಕುಮಾರ್ (26) ಹಾಗು ಅನಿತಾ (17) ಆ#ತ್ಮ#ಹ#ತ್ಯೆ ಮಾಡಿಕೊಂಡ ಪ್ರೇಮಿಗಳು. ಇಬ್ಬರೂ ರೈಲಿಗೆ ತಲೆಕೊಟ್ಟು ಆ#ತ್ಮ#ಹ#ತ್ಯೆ ಮಾಡಿಕೊಂಡಿದ್ದಾರೆ. ಆ#ತ್ಮ#ಹ#ತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. 

Ads on article

Advertise in articles 1

advertising articles 2

Advertise under the article